ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ಕಲಬುರಗಿ: ತೋಟಗಾರಿಕೆ ಬೆಳೆಗೆ ಕುತ್ತು ತಂದ ಮಳೆ

ಬಿರುಗಾಳಿ ಸಹಿತ ಜೋರು ಮಳೆ: 237 ಎಕರೆ ಪ್ರದೇಶದಲ್ಲಿನ ತೋಟಗಾರಿಕಾ ಬೆಳೆಗಳು ಹಾನಿ
Published : 19 ಮೇ 2025, 5:34 IST
Last Updated : 19 ಮೇ 2025, 5:34 IST
ಫಾಲೋ ಮಾಡಿ
Comments
ಕಲಬುರಗಿ ತಾಲ್ಲೂಕಿನ ನಂದೂರು (ಬಿ) ಗ್ರಾಮದ ವ್ಯಾಪ್ತಿಯಲ್ಲಿ ಗಾಳಿ ಮಳೆಯಿಂದ ಹಾನಿಗೀಡಾದ ಬಾಳೆ ತೋಟಕ್ಕೆ ಶಾಸಕ ಬಸವರಾಜ ಮತ್ತಿಮಡು ಭೇಟಿ ನೀಡಿ ಪರಿಶೀಲಿಸಿದರು
ಕಲಬುರಗಿ ತಾಲ್ಲೂಕಿನ ನಂದೂರು (ಬಿ) ಗ್ರಾಮದ ವ್ಯಾಪ್ತಿಯಲ್ಲಿ ಗಾಳಿ ಮಳೆಯಿಂದ ಹಾನಿಗೀಡಾದ ಬಾಳೆ ತೋಟಕ್ಕೆ ಶಾಸಕ ಬಸವರಾಜ ಮತ್ತಿಮಡು ಭೇಟಿ ನೀಡಿ ಪರಿಶೀಲಿಸಿದರು
ಚಿಂಚೋಳಿ ತಾಲ್ಲೂಕಿನ ಶಾದಿಪುರ ಗ್ರಾಮದ ರೈತ ವೈಜನಾಥ ಅವರ ತೋಟದಲ್ಲಿ‌ ಬಿರುಗಾಳಿ ಸಹಿತ ಮಳೆಗೆ ಉದುರಿ ಬಿದ್ದ ಮಾವಿನ ಕಾಯಿಗಳು
ಚಿಂಚೋಳಿ ತಾಲ್ಲೂಕಿನ ಶಾದಿಪುರ ಗ್ರಾಮದ ರೈತ ವೈಜನಾಥ ಅವರ ತೋಟದಲ್ಲಿ‌ ಬಿರುಗಾಳಿ ಸಹಿತ ಮಳೆಗೆ ಉದುರಿ ಬಿದ್ದ ಮಾವಿನ ಕಾಯಿಗಳು
ಪ್ರಸಕ್ತ ವರ್ಷ ಮಾವು ಬೆಳೆಗಾರರು ತೀವ್ರ ನಷ್ಟ ಅನುಭವಿಸಿದ್ದಾರೆ. ತೋಟವನ್ನು ಗುತ್ತಿಗೆ ಪಡೆದವರಿಗೂ ನಿರೀಕ್ಷಿತ ಆದಾಯ ಬರಲಿಲ್ಲ
ನರಶಿಮ್ಲು ಕುಂಬಾರ ಮಾವು ಬೆಳೆಗಾರರು ಕುಂಚಾವರಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT