ಗುರುವಾರ, 21 ಮೇ 2026
×
ADVERTISEMENT

ಕಲಬುರಗಿ: ಅನುದಾನವಿಲ್ಲದೇ ಸೊರಗಿದ ರಂಗಾಯಣ

Published : 25 ಏಪ್ರಿಲ್ 2026, 23:59 IST
Last Updated : 26 ಏಪ್ರಿಲ್ 2026, 7:09 IST
ADVERTISEMENT
ಫಾಲೋ ಮಾಡಿ
Comments
ಉತ್ಸವಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಸರ್ಕಾರ ರಂಗಾಯಣಕ್ಕೆ ಅಗತ್ಯವಿರುವಷ್ಟು ಅನುದಾನವನ್ನು ನೀಡಬೇಕು. ಇಲ್ಲದಿದ್ದರೆ ರಂಗಾಯಣದ ಆಶಯವೇ ನಿರರ್ಥಕವಾಗಲಿದೆ
ದತ್ತಾತ್ರಯ ಇಕ್ಕಳಕಿ ಜಿಲ್ಲಾ ಅಧ್ಯಕ್ಷ ಸಮುದಾಯ ಕಲಬುರಗಿ
ಕಲಬುರಗಿ ರಂಗಾಯಣದ ಮೂಲಕ ಇನ್ನಷ್ಟು ರಂಗಚಟುವಟಿಕೆಗಳನ್ನು ನಡೆಸಲು ₹ 1 ಕೋಟಿ ಅನುದಾನ ನೀಡುವಂತೆ ಕೋರಿಕೆ ಸಲ್ಲಿಸಿದ್ದೇವೆ. ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದ್ದೇವೆ
ಸುಜಾತಾ ಜಂಗಮಶೆಟ್ಟಿ ರಂಗಾಯಣ ನಿರ್ದೇಶಕಿ
‘ಹೆಚ್ಚಿನ ಅನುದಾನ ನೀಡಲಿದ್ದೇವೆ’
‘ಈ ಬಾರಿ ರಾಜ್ಯದ ಎಲ್ಲ ರಂಗಾಯಣಗಳಿಗೆ ಕಳೆದ ಬಾರಿಗಿಂತ ಹೆಚ್ಚಿನ ಅನುದಾನ ನೀಡಲು ತೀರ್ಮಾನಿಸಿದ್ದೇವೆ. ವಿವಿಧ ರಂಗಾಯಣಗಳು ₹ 1 ಕೋಟಿ ವಾರ್ಷಿಕ ಅನುದಾನಕ್ಕೆ ಬೇಡಿಕೆ ಸಲ್ಲಿಸಿವೆ. ಅಷ್ಟೊಂದು ನೀಡಲು ಆಗುವುದಿಲ್ಲ. ಆದರೆ, ಹೆಚ್ಚಿನ ಅನುದಾನ ನೀಡುವ ಮೂಲಕ ರಂಗಾಯಣಗಳನ್ನು ಸಶಕ್ತಗೊಳಿಸಲು ಯತ್ನಿಸುತ್ತೇವೆ. ಕಲಬುರಗಿ ರಂಗಾಯಣಕ್ಕೆ ಹೆಚ್ಚಿನ ಅನುದಾನ ಸೇರಿದಂತೆ ಅಗತ್ಯ ಸಹಕಾರ ನೀಡಲು ಕೆಕೆಆರ್‌ಡಿಬಿಗೆ ಕೋರಿಕೆ ಸಲ್ಲಿಸಿದ್ದೇವೆ. ಮುಂದಿನ ವಾರ ನಡೆಯುವ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT