<p>ಕಮಲಾಪುರ: ತಾಲ್ಲೂಕಿನ ರೇವಗ್ಗಿ ರೇವಣಸಿದ್ದೇಶ್ವರ ಗುಡ್ಡದಿಂದ ಆಳಂದ ಬಸ್ ಸಂಚಾರಕ್ಕೆ ಭಾನುವಾರ ಚಾಲನೆ ನೀಡಲಾಯಿತು.</p>.<p>ಪ್ರತಿದಿನ 8.30ಕ್ಕೆ ಆಳಂದದಿಂದ ಆರಂಭಗೊಂಡು ತಡಕಲ್, ಬೆಳಮಗಿ, ವಿ.ಕೆ. ಸಲಗರ, ಮಹಾಗಾಂವ ಕ್ರಾಸ್ ಮೂಲಕ 11.30ಕ್ಕೆ ರೇವಗ್ಗಿ ರೇವಣಸಿದ್ದೇಶ್ವರ ಗುಡ್ಡ ತಲುಪುತ್ತದೆ. ಹೀಗೆ ಪ್ರತಿ ದಿನ ಮೂರು ಬಾರಿ ಸಂಚಾರ ಮಾಡಲಿದೆ.</p>.<p>ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಅಪಾರ ಭಕ್ತರಿದ್ದು, ಬಸ್ ಸಂಚಾರ ಆರಂಭದಿಂದ ಇವರ ಅನುಕೂಲವಾಗಿದೆ. ಈ ಮಾರ್ಗದ ಜನ ಸದುಪಯೋಗ ಪಡೆದುಕೊಳ್ಳಬೇಕು ಎಂದು ರೇವಶೆಟ್ಟಿ ಪಾಟೀಲ ತಿಳಿಸಿದ್ದಾರೆ.</p>.<p>ಬಸ್ ಸಂಚಾರಕ್ಕೆ ರೇವಗ್ಗಿ ಗಡ್ಡದಲ್ಲಿ ಬೆಳಿಗ್ಗೆ ಬಸ್ಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.</p>.<p>ಶಾಂತಯ್ಯ ಸ್ವಾಮಿ, ಬಾಬಾ ದೇವರಮನಿ, ಶಿವಯ್ಯ ಸ್ವಾಮಿ, ರಾಮಯ್ಯ ಸ್ವಾಮಿ, ರಮೇಶ ಪೆದ್ದೆ, ಮಲ್ಲಿಕಾರ್ಜುನ ಬಿರಾದಾರ, ವಿಜಯಕುಮಾರ ಚೇಂಗಟಿ, ಪ್ರಭು ಚಿಂಚೋಳಿ ವಾಡಿ, ಶರಣಗೌಡ ಪಾಟೀಲ, ಶಿವರಾಜ ಪಾಟೀಲ ಅರಣಕಲ್, ರಾಜಶೇಖರ ಗುಡೇದ ರಟಕಲ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260504-31-294454358</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಮಲಾಪುರ: ತಾಲ್ಲೂಕಿನ ರೇವಗ್ಗಿ ರೇವಣಸಿದ್ದೇಶ್ವರ ಗುಡ್ಡದಿಂದ ಆಳಂದ ಬಸ್ ಸಂಚಾರಕ್ಕೆ ಭಾನುವಾರ ಚಾಲನೆ ನೀಡಲಾಯಿತು.</p>.<p>ಪ್ರತಿದಿನ 8.30ಕ್ಕೆ ಆಳಂದದಿಂದ ಆರಂಭಗೊಂಡು ತಡಕಲ್, ಬೆಳಮಗಿ, ವಿ.ಕೆ. ಸಲಗರ, ಮಹಾಗಾಂವ ಕ್ರಾಸ್ ಮೂಲಕ 11.30ಕ್ಕೆ ರೇವಗ್ಗಿ ರೇವಣಸಿದ್ದೇಶ್ವರ ಗುಡ್ಡ ತಲುಪುತ್ತದೆ. ಹೀಗೆ ಪ್ರತಿ ದಿನ ಮೂರು ಬಾರಿ ಸಂಚಾರ ಮಾಡಲಿದೆ.</p>.<p>ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಅಪಾರ ಭಕ್ತರಿದ್ದು, ಬಸ್ ಸಂಚಾರ ಆರಂಭದಿಂದ ಇವರ ಅನುಕೂಲವಾಗಿದೆ. ಈ ಮಾರ್ಗದ ಜನ ಸದುಪಯೋಗ ಪಡೆದುಕೊಳ್ಳಬೇಕು ಎಂದು ರೇವಶೆಟ್ಟಿ ಪಾಟೀಲ ತಿಳಿಸಿದ್ದಾರೆ.</p>.<p>ಬಸ್ ಸಂಚಾರಕ್ಕೆ ರೇವಗ್ಗಿ ಗಡ್ಡದಲ್ಲಿ ಬೆಳಿಗ್ಗೆ ಬಸ್ಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.</p>.<p>ಶಾಂತಯ್ಯ ಸ್ವಾಮಿ, ಬಾಬಾ ದೇವರಮನಿ, ಶಿವಯ್ಯ ಸ್ವಾಮಿ, ರಾಮಯ್ಯ ಸ್ವಾಮಿ, ರಮೇಶ ಪೆದ್ದೆ, ಮಲ್ಲಿಕಾರ್ಜುನ ಬಿರಾದಾರ, ವಿಜಯಕುಮಾರ ಚೇಂಗಟಿ, ಪ್ರಭು ಚಿಂಚೋಳಿ ವಾಡಿ, ಶರಣಗೌಡ ಪಾಟೀಲ, ಶಿವರಾಜ ಪಾಟೀಲ ಅರಣಕಲ್, ರಾಜಶೇಖರ ಗುಡೇದ ರಟಕಲ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260504-31-294454358</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>