ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ, ಉಪಾಧ್ಯಕ್ಷ ಚಂದ್ರಕಾಂತ ಹತ್ತರಕಿ, ಮುಖ್ಯಾಧಿಕಾರಿ ವಿಜಯ ಮಹಾಂತೇಶ್, ಡಾ.ಸಂಜಯ ರೆಡ್ಡಿ, ಬಸವರಾಜ ದೊಡ್ಡಮನಿ, ದಯಾನಂದ ಶೆರಿಕಾರ, ವಿಜಯಕುಮಾರ ಕೋಥ ಳಿಕರ್, ಮಲ್ಲಿಕಾರ್ಜುನ ಬಾಳಿ, ಪಿ.ಮಲ್ಲಿಕಾರ್ಜುನ, ಮಹಾದೇವಿ ವಚ್ಚೆ, ನಾಗಮೂರ್ತಿ ಶೀಲವಂತ, ಆದಿನಾಥ ಹೀರಾ, ಗಂಗಾಧರ ಕುಂಬಾರ, ಲಕ್ಷ್ಮಿಕಾಂತ ಉದನೂರು ಇದ್ದರು. ಕಲ್ಯಾಣಿ ಬಿಜ್ಜರಗಿ ನಿರೂಪಿಸಿದರೆ, ಜೆ.ಕೆ.ಅನ್ಸಾರಿ ವಂದಿಸಿದರು.