ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂದು ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡುತ್ತಾರೆ.ಪಕ್ಷದ ಒಳಗಡೆ ಮುನಿಸುಗಳ ಬಗ್ಗೆ ಮಾತಾಡಲಿ, ಅದನ್ನ ಬೀದಿಗೆ ತರಬಾರದು.ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆಯಿಲ್ಲ. ಅಭಿಪ್ರಾಯ ಭೇದಗಳು ಇರುತ್ತವೆ.ಚಾರಣೆ ಕೀ ಮುರ್ಗಿ, ಬಾರಣೇ ಕಾ ಮಸಾಲಾ ಎನ್ನುವ ಹಾಗೆ ಕಾಂಗ್ರೆಸ್ನ ಬೆಳವಣಿಗೆಗಳನ್ನು ಮಾಧ್ಯಮದವರು ಮಸಾಲಾ ಹಚ್ಚಿ ಹೇಳುತ್ತಾರೆ ಎಂದರು.