ಇಲ್ಲಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಧಾರವಾಡದ ಸಾಧನ ಮಾನವ ಹಕ್ಕುಗಳ ಕೇಂದ್ರ, ಗ್ಲೋಬಲ್ ಕನ್ಸರ್ ಇಂಡಿಯಾ, ಮಾನವ ಹಕ್ಕುಗಳ ಆಯೋಗ, ಹಸ್ನ ಸೈಡಲ್ ಫೌಂಡೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಮಹಿಳೆ, ಮಕ್ಕಳು ಮತ್ತು ಪರಿಸರ; ಇವರಿಗೆ ಸೂಕ್ತ ರಕ್ಷಣೆ ನಮ್ಮ ಹೊಣೆ’ ಎಂಬ ವಿಷಯದ ಎರಡು ದಿನಗಳ ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.