ಒಕ್ಕೂಟದ ಅಧ್ಯಕ್ಷ ದಶರಥ ಎಂ. ಕಲಗುರ್ತಿ, ಮಾದಿಗ ಸಮನ್ವಯ ಸಮಿತಿ ಅಧ್ಯಕ್ಷ ಪರಮೇಶ್ವರ ಖಾನಾಪೂರ, ಮುಖಂಡರಾದ ಶಾಮ ನಾಟೀಕರ್, ರಾಜು ವಾಡೇಕರ, ಗೋಪಿಕೃಷ್ಣ ಗುಡೇನವರ, ಬಾಬುರಾವ ಸುಂಠಾಣ, ಮಹೇಶ ವಾಡೇಕರ್, ರಾಜು ಕಟ್ಟೀಮನಿ, ರಮೇಶ ವಾಡೇಕರ್, ಮಾದಿಗ ದಂಡೋರ ಯುವ ಘಟಕದ ಅಧ್ಯಕ್ಷ ಗುರು ಭಂಡಾರಿ, ಬಂಡೆಪ್ಪ ರತ್ನಡಗಿ, ಪ್ರದೀಪ ಭಾವೆ, ರಂಜೀತ ಮೂಲಿಮನಿ ಇದ್ದರು.