ಸಭೆಯಲ್ಲಿ ಉದ್ಯೋಗ ಖಾತ್ರಿ ಕಾರ್ಮಿಕ ಶೇಖರ ಮಾತನಾಡಿ, ನಮಗೆ ಹೋದ ವರ್ಷ ಒಂದು ತಿಂಗಳು ಕೆಲಸ ಮಾಡಿದರೂ ಅರ್ದ ಕೂಲಿ ನೀಡಲಾಗಿದೆ. ಈಗ ಕೆಲಸ ಬೇಡೆಡ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಬಿ.ಗೋಪಾಲ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನರಶಿಮ್ಲು ಕುಂಬಾರ, ಡಾ.ತುಕಾರಾಮ ಪವಾರ, ಜನಾರ್ದನ, ರಾಮಲು, ಸಂತೋಷ ಹಾಗೂ ಪಂಚಾಯಿತಿ ಸದಸ್ಯರು ಇದ್ದರು.