ನಿರ್ದೇಶಕರಾದ ಶಾಂತವೀರ ಪಾಟೀಲ, ಮಲ್ಲಣ್ಣ ಹತ್ತಿ, ಗುಂಡಪ್ಪ ಮೋಳಕೇರಿ, ಶ್ರೀದೇವಿ ಸೋಮಶೇಖರ, ಬಾಬುರಾವ ದರ್ಗನ್, ರೇವಣಸಿದ್ದಪ್ಪ ಹುಡಗಿ, ಮುಖಂಡರಾದ ಬಸವರಾಜ ಪಾಟೀಲ ಬೆಳಕೋಟಾ, ಸುಜೀತ್ ಬಿರಾದಾರ, ಜ್ಯೋತಿಬಾ ಜಗದಾಳೆ, ಶಿವಕುಮಾರ ದೋಶೆಟ್ಟಿ, ಬಸವರಾಜ ದೋಶೆಟ್ಟಿ, ಜಾಕೀರ ಹುಸೇನ್, ಮಚ್ಚಿಂದ್ರ ಮಾಂಗ, ಸಿದ್ರಾಮಪ್ಪ ಕಡಗಂಚಿ, ಚೇತನ ಹೊಳಕುಂದಾ, ರಾಜಕುಮಾರ ಬೆಳಕೋಟಿ ಇದ್ದರು.