ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,'ರಾಜ್ಯದಲ್ಲಿ ಉಂಟಾದ ನೆರೆ ಹಾವಳಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು.ಮುಖ್ಯಮಂತ್ರಿ ಒಬ್ಬರೇ ರಾಜ್ಯದೆಲ್ಲೆಡೆ ಓಡಾಡುವ ಸ್ಥಿತಿ ಬಂದಿದ್ದು, ಪುನರ್ವಸತಿ, ಬೆಳೆ ಹಾನಿಯಾದವರಿಗೆ ಪರಿಹಾರ ನೀಡುವ ಕೆಲಸ ತಕ್ಷಣ ಆಗಬೇಕು’ ಎಂದು ಒತ್ತಾಯಿಸಿದರು.