ಸಂಸ್ಥೆಯ ಕಾರ್ಯದರ್ಶಿ ಮಂಜುಳಾ ಜಾನೆ ಸ್ವಾಗತಿಸಿದರು. ಸೂರ್ಯಕಾಂತ ನಂದೂರ ವಂದಿಸಿದರು. ಶಿಲ್ಪಾ ಹೆಬ್ಬಾಳ ನಿರೂಪಿಸಿದರು. ಹಿರಿಯ ಚಿತ್ರ ಕಲಾವಿದರಾದ ವಿ.ಬಿ. ಬಿರಾದಾರ, ಛಾಯಾ ಚಿತ್ರಕಾರ ನಾರಾಯಣ ಜೋಶಿ, ಮಹ್ಮದ್ ಅಯಾಜುದ್ದೀನ್ ಪಟೇಲ್, ಡಾ ಪರಶುರಾಮ, ಸುರೇಶ ಬಡಿಗೇರ, ಡಾ ಶಾಹೀದ್ ಪಾಶಾ, ಕಲ್ಯಾಣಪ್ಪ ಹಂಗರಕಿ, ಸಂಗಮೇಶ, ರೇವಣಸಿದ್ಧಪ್ಪ ಹೊಟ್ಟಿ, ಅಭಿಜಿತ್, ಜಲಜಾಕ್ಷಿ, ಕವಿತಾ, ನೀಲಾಂಬಿಕಾ ಇದ್ದರು.