ಶಿಲ್ಪಕಲಾವಿದ ನಾಗಪ್ಪ ಪ್ರದಾನಿ ಅವರಿಗೆ ‘ದೃಶ್ಯಬೆಳಕು ಗೌರವ ಪುರಸ್ಕಾರ’ ಪ್ರದಾನ ಮಾಡಲಾಯಿತು. ಕಲಾವಿದರಾದ ಕಾವೇರಿ ಎಚ್. ಪೂಜಾರ (ಬಾದಾಮಿ), ಶ್ರೀದತ್ತ ಗಡಾದೆ (ಪುಣೆ), ಗಿರೀಶ ಬಿ. ಕುಲಕರ್ಣಿ (ಕಲಬುರಗಿ), ವಿನೋದ ಅರ್ಜುನ (ಚಾಮರಾಜನಗರ), ಸಂತೋಷಸಿಂಗ್ ಹಜೇರಿ (ಬಾಗಲಕೋಟೆ), ಹಣಮಂತ ಬಾಡದ (ಯಾದಗಿರಿ) ಅವರಿಗೆ ‘ದೃಶ್ಯಬೆಳಕು ಪ್ರಶಸ್ತಿ’ ಪ್ರಶಸ್ತಿ ನೀಡಲಾಯಿತು.