‘ತೆಲಂಗಾಣದ ಭಾವಿಮುಡಿ ತಾಂಡಾದ ಭದ್ರು ಥಾವರು ರಾಠೋಡ್ (45) ಕೊಲೆಯಾದವರು. ಮಗಳ ಪ್ರೇಮವಿವಾಹದ ವಿಚಾರವಾಗಿ ಪತಿ– ಪತ್ನಿ ಮಧ್ಯೆ ನಡೆಯುತ್ತಿದ್ದ ಕಲಹವೇ ಕಾರಣವಿರಬಹುದು ಎಂಬುದು ಮೇಲ್ನೋಟಕ್ಕೆ ತಿಳಿದಿದೆ’ ಎಂದುಡಿವೈಎಸ್ಪಿ ಬಸವರಾಜ ಹೀರಾ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಮಹಾಂತೇಶ ಪಾಟೀಲ ಮಾಹಿತಿ ನೀಡಿದ್ದಾರೆ. ಮಿರಿಯಾಣ ಠಾಣೆಯ ಸಬ್ಇನ್ಸ್ಪೆಕ್ಟರ್ ಇಂದುಮತಿ ಪ್ರಕರಣ ಬೇಧಿಸಿದ್ದು, ಆರೋಪಿಗಳ ವಿಚಾರಣೆ ನಡೆಯುತ್ತಿದೆ.