ಕಲಬುರ್ಗಿ: ಪತ್ರಿಕಾ ಛಾಯಾಗ್ರಾಹಕ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಾಬುರಾವ್ ಸ್ವಾಮಿ ಅಂತೂರಮಠ (83) ಗುರುವಾರ ನಸುಕಿನ ಜಾವ ಕೋವಿಡ್ನಿಂದ ನಿಧನರಾದರು.
ಎರಡು ದಿನಗಳ ಹಿಂದೆ ಅವರಿಗೆ ಸೋಂಕು ಕಾಣಿಸಿಕೊಂಡಿತ್ತು. ಜಿಮ್ಸ್ನಲ್ಲಿ ಆಮ್ಲಜನಕದ ಬೆಡ್ ಸಿಗದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.