ಬಹುಮಾನ ವಿತರಣೆ ಸಮಾರಂಭದಲ್ಲಿ ಡಿವೈಎಸ್ಪಿಗಳಾದ ರವೀಂದ್ರ ಶಿರೂರ, ಜೆ.ಎಚ್. ಇನಾಮದಾರ, ಉಮೇಶ ಚಿಕ್ಕಮಠ, ಶೀಲವಂತ, ಕೆ.ಬಸವರಾಜ, ಎಂ.ಎಸ್. ಪಟ್ಟಣ, ಸಿಪಿಐಗಳಾದ ಭಾಸು ಚವ್ಹಾಣ್, ರಾಘವೇಂದ್ರ, ವಿನಾಯಕ, ಚನ್ನಬಸವ, ಪಿಎಸ್ಐಗಳಾದ ವಾತ್ಸಲ್ಯ, ಸಂಗಮೇಶ ಅಂಗಡಿ, ಸಾವಿತ್ರಿ, ಬಸವರಾಜ ಚಿತ್ತಕೋಟಿ, ಶ್ರೀದೇವಿ ಬಿರಾದಾರ, ನಿವೃತ್ತ ಅಧಿಕಾರಿಗಳಾದ ಬಸವರಾಜ ಇಂಗಿನ್, ಜಿ.ಎಂ.ಯಾತನೂರ, ಕಳ್ಳಿಗುಡ್ಡ, ಪ್ರಭು ದುದ್ದಗಿ, ಮಲ್ಲಿಕಾರ್ಜುನ
ಇದ್ದರು.