ಕಲಬುರ್ಗಿ: ತುರ್ತು ದುರಸ್ತಿ ಮಾಡಬೇಕಾದ ಕಾರಣ ಆಗಸ್ಟ್ 2ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರ ಹಾಗೂ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ತಿಳಿಸಿದೆ.
ಗಣೇಶ ನಗರ ಫೀಡರ್: ಗಣೇಶ ನಗರ, ಉಸ್ಮಾನಿಯಾ ಕಾಲೇಜ್, ಜಾಗೃತಿ ಕಾಲೊನಿ, ಪ್ರಗತಿ ಕಾಲೊನಿ, ಹೊಸ ಜಿಡಿಎ ವೀರೇಂದ್ರ ಪಾಟೀಲ ಬಡವಾಣೆ, ಬಾರೆ ಹಿಲ್ಸ್, ಗ್ರೀನ್ ಹಿಲ್ಸ್, ಮೆಹತಾ ಲೇಔಟ್, ಸಿದ್ದೇಶ್ವರ ಕಾಲೊನಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
ಸಿದ್ದೇಶ್ವರ ಫೀಡರ್: ಸಂತ್ರಾಸವಾಡಿ ಜಿಡಿಎ, ಎಂ.ಜಿ. ರೋಡ್, ದರ್ಶನಾಪೂರ ಲೇಔಟ್, ಗುಬ್ಬಿ ಕಾಲೊನಿ, ಆರ್.ಟಿ.ಒ. ಕಚೇರಿ ಹಿಂದುಗಡೆ, ಭರತ ನಗರ ತಾಂಡಾ, ಲೋಕ್ಮಾನ್ ಕಾಲೇಜು ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಶರಣನಗರ ಫೀಡರ್: ಸ್ವಸ್ತಿಕ್ ನಗರ, ಬಸವೇಶ್ವರ ಕಾಲೊನಿ, ಆದರ್ಶ ಕಾಲೊನಿ, ಸಂತ್ರಾಸ್ವಾಡಿ, ಖರ್ಗೆ ಪೆಟ್ರೋಲ್ ಬಂಕ್ ಹತ್ತಿರ, ಪ್ರಗತಿ ಕಾಲೊನಿ, ಸ್ಟಾಪ್ ಮತ್ತು ಶಾಪ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಬಸವೇಶ್ವರ ಫೀಡರ್: ಆಜಾದ್ಪುರ ರಸ್ತೆ, ವಿಕಲಚೇತನರ ಶಾಲೆ, ಯೂನಿವರ್ಸಿಟಿ ಎದುರುಗಡೆ ಇರುವ ಸುತ್ತಮುತ್ತಲಿನ ಪ್ರದೇಶಗಳು.