‘ಈ ಕಾಯ್ದೆ ಮಾನವೀಯ ಕಳಕಳಿ ನೆಲೆಯಲ್ಲಿ ಜಾರಿಗೆ ತಂದಿರುವಂಥದ್ದು. ನೆರೆಯ ಮುಸ್ಲಿಂ ರಾಷ್ಟ್ರಗಳಲ್ಲಿ ಬದುಕಲು ಸಾಧ್ಯವಾಗದ ಎಲ್ಲ ಧರ್ಮ– ಜಾತಿಯವರಿಗೂ ನೆಲೆ ಕಲ್ಪಿಸುವುದು ಮಾನವೀಯತೆ ಅಲ್ಲವೇ? ಎಲ್ಲಕ್ಕಿಂತ ಹೆಚ್ಚಾಗಿ, ಪಾಕಿಸ್ತಾನದಿಂದ ವಲಸೆ ಬಂದವರಲ್ಲಿ ಶೇಕಡ 90 ಮಂದಿ ಶೋಷಿತರು, ದಲಿತರೇ ಆಗಿದ್ದಾರೆ. ಅವರಿಗೆ ರಕ್ಷಣೆ ಕೊಡುವುದಕ್ಕೆ ಪ್ರಧಾನಿ ಮುಂದಾಗಿದ್ದಾರೆ’ ಎಂದರು.