ಮಹಾಮಂಡಲದ ವಿಭಾಗೀಯ ವಿಭಾಗೀಯ ಸಂಚಾಲಕ ವಿ.ಜಿ. ಅಂಗಡಿ, ವಿವಿಧ ಜಿಲ್ಲೆಗಳ ಮುಖಂಡರಾದ ಅಯೂಬ್, ನೀಲಮ್ಮ, ರೇಣುಕಾ, ಮರಿಯಮ್ಮ, ಲಕ್ಷ್ಮಿ, ಮಹಾವೀರ, ವಿಠ್ಠಲ ಮಾನೆ, ನಾಗಮೂರ್ತಿ, ಸಾಯಬಣ್ಣ, ಸುಭಾಷ್, ಮಲ್ಲಿಕಾರ್ಜುನ ವಾಲಿ, ತಿಮ್ಮೇಗೌಡ, ಈಶಪ್ಪ, ನಬಿ ಮುಲ್ಲಾ, ಎ. ನಾರಾಯಣ, ಶಂಕರ ಗುರು, ಬಸವರಾಜ ಕೋರಿ, ದಾಮೋದರ ಅಲಕಾರಿ, ವೆಂಕಟಸ್ವಾಮಿ, ಪಾಲಪ್ಪ ಮೆರವಣಿಗೆಯ ನೇತೃತ್ವ ವಹಿಸಿದ್ದರು.