ಕರ್ನಾಟಕ ಮಾದಿಗ ಸಮಾಜದ ಜಿಲ್ಲಾ ಘಟಕದ ಉಪಾಧ್ಯಕ್ಷ ಕರ್ಣ ಬಿ. ಕಾಳನೂರ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ಧಲಿಂಗ ಸಿ. ಕಟ್ಟಿಮನಿ, ಯಡ್ರಾಮಿ ತಾಲ್ಲೂಕು ಘಟಕದ ಅಧ್ಯಕ್ಷ ಮಾನಪ್ಪ ಪಿ. ಹಂಗರಗಾ, ಅಫಜಲಪುರ ತಾಲ್ಲೂಕಿನ ಯುವ ಮುಖಂಡ ದೇವೇಂದ್ರ ಕಲಬಂಡಿ, ಚಿಂಚೋಳಿಯ ಮರಲಿಂಗ ಸಾಗರ, ಸೇಡಂನ ಸಂಬಣ್ಣ ಭೂತಪುರ, ಕಲಬುರ್ಗಿಯ ಅಶೋಕ ಜಗದಾಳೆ, ಕಾಳಗಿಯ ಶರಣಪ್ಪ ರಟಕಲ್, ಕಲಬುರ್ಗಿ ಗ್ರಾಮೀಣ ಘಟಕದ ಧರ್ಮಣ್ಣ ಬಿ. ಪೂಜಾರಿ ಪಟ್ಟಣ ಸೇರಿದಂತೆ ಹಲವರು ಇದ್ದರು.