ಕುಟುಂಬಗಳು ನರಕಯಾತನೆ ಅನುಭವಿಸುತ್ತಿವೆ. ಮನೆಗೆ ನೀರು ಹೊಕ್ಕಿರುವುದರಿಂದ ಮಲಗಿಕೊಳ್ಳಲು, ಅಡುಗೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಬೆಳಕಿನ ವ್ಯವಸ್ಥೆ ಇಲ್ಲ. ಮಳೆ ನೀರಿನಿಂದ ತೊಂದರೆಗೆ ಒಳಗಾದ ವೆಂಕಟೇಶ ಮೊರೆ, ಭೀಮಾಶಂಕರ ಬಗಲಿ, ಗುರಪ್ಪ ಬಗಲಿ, ಗುರುದತ್ತ ಪಾಟೀಲ, ಮೈಬೂಬ ಅಲ್ಲಾವುದ್ದೀನ ನದಾಫ್ ಕುಟುಂಬಗಳು ಕಷ್ಟದಲ್ಲಿವೆ.