‘ಡಾ.ಎಸ್.ಬಿ. ಕಾಮರೆಡ್ಡಿ, ಡಾ.ವಿಕ್ರಮ ಸಿದ್ದಾರೆಡ್ಡಿ, ಡಾ.ಸನ್ಮಾನ್ ಪಟೇಲ್, ಡಾ.ಕೈಲಾಶ ಬನಾಳೆ (ಆರೋಗ್ಯ ಕ್ಷೇತ್ರ), ಫರಹತಾಬಾದ್ ಪಿಎಸ್ಐ ಯಶೋದಾ ಕಟಕೆ, ಸಂಚಾರ ಪೊಲೀಸ್ ಭಾರತಿ ಧನ್ನಿ (ಪೊಲೀಸ್ ಸೇವೆ), ವಲಿ ಅಹ್ಮದ್ (ಹೋರಾಟ), ಶರಣು ಗದ್ದುಗೆ (ಸಮಾಜ ಸೇವೆ), ಅಸ್ಲಂ ಚವಗೆ, ಪ್ರೊ.ಸಿದ್ದಪ್ಪ ಎಂ. ಕಾಂತಾ, ಬಾಬುರಾವ್ ಮೊಳಕೇರಿ (ಶಿಕ್ಷಣ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದರೊಂದಿಗೆ ಕೋವಿಡ್ ಸಂದರ್ಭದಲ್ಲಿ ಗಣನೀಯ ಸೇವೆ ಸಲ್ಲಿಸಿದ 20 ಆಶಾ ಕಾರ್ಯಕರ್ತೆಯರನ್ನೂ ಸನ್ಮಾನಿಸಲಾಗುವುದು’ ಎಂದರು.