‘ತೊಗರಿ ಬೆಳೆಯು ಆರು ತಿಂಗಳ ಬೆಳೆಯಾಗಿದ್ದು ಜೂನ್ ತಿಂಗಳಲ್ಲಿ ಬಿತ್ತನೆಯಾಗಿ ಡಿಸೆಂಬರ್ ತಿಂಗಳಲ್ಲಿ ಕೊಯ್ಲಾಗಲಿದೆ. ರಾಜ್ಯದಲ್ಲಿ ಶೇ 85ರಷ್ಟು ಬಡ ರೈತರು ಅದಾಗಲೇ ತಲಾ ಕ್ವಿಂಟಲ್ಗೆ ₹ 4,500ರಂತೆ ಕಡಿಮೆ ಬೆಲೆಗೆ ಮಾರಾಟ ಮಾಡಿ ತಲಾ ಕ್ವಿಂಟಲ್ಗೆ ಉತ್ಪಾದನಾ ವೆಚ್ಚಕ್ಕೆ ಕನಿಷ್ಠ ₹ 1,500ರಂತೆ, ಪ್ರತಿ ಎಕರೆಗೆ ಸ್ವಾಮಿನಾಥನ್ ಆಯೋಗದ ಬೆಲೆಗೆ ಹೋಲಿಸಿದರೆ ಪ್ರತಿ ಎಕರೆಗೆ ₹ 22,500 ನಷ್ಟ ಉಂಟು ಮಾಡಿಕೊಂಡಿದ್ದಾರೆ.