ಗ್ರಾಮ ಪಂಚಾಯಿತಿ ಅಧ್ಯಕ್ಷ ಅರವಿಂದ ದೇಶಮುಖ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಬಸವರಾಜ ಹಿತ್ತಲ್, ಹಿರಿಯ ಕಲಾವಿದ ರಾಮಯ್ಯಸ್ವಾಮಿ ಐನೋಳ್ಳಿ, ತಾ.ಪಂ. ಮಾಜಿ ಅಧ್ಯಕ್ಷೆ ವೀರಮ್ಮ ಸಂಗಯ್ಯ ಸ್ವಾಮಿ, ಶರಣಯ್ಯ ಅಲ್ಲಾಪುರ, ಸಿದ್ರಾಮಯ್ಯ ಸ್ವಾಮಿ ಮೊದಲಾದವರು ಇದ್ದರು. ಸಂಗಯ್ಯಸ್ವಾಮಿ ಅಣವಾರ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.