ಶುಕ್ರವಾರ, 14 ನವೆಂಬರ್ 2025
×
ADVERTISEMENT
ADVERTISEMENT

RSS Route March| ಮುಗಿದ ಹಗ್ಗ ಜಗ್ಗಾಟ: ಪಥಸಂಚಲನದತ್ತ ಚಿತ್ತ

Published : 14 ನವೆಂಬರ್ 2025, 5:48 IST
Last Updated : 14 ನವೆಂಬರ್ 2025, 5:48 IST
ಫಾಲೋ ಮಾಡಿ
Comments
ನ.16ರಂದು ಪಥಸಂಚಲನಕ್ಕೆ ಜಿಲ್ಲಾಡಳಿತ ಅನುಮತಿ ಕೊಟ್ಟಿದೆ. ಅದಕ್ಕೆ ಹೈಕೋರ್ಟ್‌ ಮುದ್ರೆಯೊತ್ತಿದೆ. ಇದು ನಮಗೆ ಖುಷಿ ತಂದಿದೆ. ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಪಥಸಂಚಲನ ನಡೆಸುತ್ತೇವೆ
ಅಶೋಕ ಪಾಟೀಲ ಆರ್‌ಎಸ್‌ಎಸ್‌ ಜಿಲ್ಲಾ ಸಂಘಚಾಲಕ ಅರ್ಜಿದಾರ
ಶಾಂತಿಸಭೆ ಫಲಪ್ರದವಾಗಿ ಜಿಲ್ಲಾಡಳಿತ ಪಥಸಂಚಲನಕ್ಕೆ ನಮಗೆ ಅವಕಾಶ ಕಲ್ಪಿಸಿದೆ. ಸರ್ಕಾರ ವಿಧಿಸಿರುವ ಷರತ್ತುಗಳಿಗೆ ಬದ್ಧವಾಗಿ ಅರ್ಜಿದಾರರು ಗಣವೇಷಧಾರಿಗಳ ಪಥಸಂಚಲನ ನಡೆಸಲಿದ್ದಾರೆ
ಅರುಣ ಶ್ಯಾಮ್‌ ಅರ್ಜಿದಾರ ಪರ ಹಿರಿಯ ವಕೀಲ
ಹಗ್ಗ ಜಗ್ಗಾಟದ ಹೆಜ್ಜೆ ಗುರುತು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT