ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ, ಶಿವಲಿಂಗ ತೇಲಕರ್, ಬಸವರಾಜ ಜೇವರ್ಗಿ, ಸುನಿತಾ ರಾಠೋಡ, ಪ್ರಿಯಾ ವಗ್ಗನ್, ಸಂಯೋಜಕ ಮಲ್ಲಯ್ಯ ಹಿರೇಮಠ ಆಳಂದ, ಪ್ರಕಾಶ ಕಟ್ಟಿಮನಿ ಚಿತ್ತಾಪುರ, ಪ್ರಭು ಜಾಧವ, ಮುರುಗೇಂದ್ರ ಮಸಳಿ,ಲಕ್ಷ್ಮಿಪುತ್ತ ಜೇವರ್ಗಿ, ಬಬು ಚವ್ಹಾಣ ಚಿಂಚೋಳಿ, ಸುರೇಶ ಸೇಡಂ, ಗೋಪಾಲ ರಾಠೋಡ ಇದ್ದರು.