ನಮ್ಮ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಂಜೀವಕುಮಾರ ಪ್ರಾಮಾಣಿಕ ಹಾಗೂ ನಂಬಿಕಸ್ತ ಯುವಕನಾಗಿದ್ದ. ಮುಂದೆ ಬಾಳಿ ಬದುಕಬೇಕಾದ ಯುವಕನಿಗೆ ಸಾವು ಬರಬಾರದಿತ್ತು. ಯುವಕನ ಸಾವು ನಮಗೆ ದುಃಖ ತಂದಿದೆ
ರಮೇಶ ಮಾಲಪಾಣಿ, ಉದ್ಯಮಿ
ತಾಲ್ಲೂಕಿನ ಕೊಂಕೊನಳ್ಳಿ ಬಳಿ ಬೈಕ್–ಲಾರಿ ಮಧ್ಯೆ ನಡೆದ ಅಪಘಾತದಲ್ಲಿ ಮೂವರು ಯುವಕರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ