ಉಪಾಧ್ಯಕ್ಷರಾಗಿ ಚನ್ನಬಸವ ಜಾನೇಕಲ್ (ರಾಯಚೂರು), ವಿಜಯಕುಮಾರ್ ಹೊಸದುರ್ಗ (ಚಿತ್ರದುರ್ಗ), ಕೃಷ್ಣ (ಬೆಂಗಳೂರು), ಜಗನ್ನಾಥ್ ಎಚ್.ಎಸ್. (ಕಲಬುರಗಿ) ಹಾಗೂ ವಿನಯ್ ಸಾರಥಿ (ಬೆಂಗಳೂರು) ಅವರನ್ನು ಆಯ್ಕೆ ಮಾಡಲಾಯಿತು. ಕಚೇರಿ ಕಾರ್ಯದರ್ಶಿ ಹಾಗೂ ಖಜಾಂಚಿಯಾಗಿ ಜಯಣ್ಣ (ಬೆಂಗಳೂರು), ಸೆಕ್ರೆಟೆರಿಯೆಟ್ ಸದಸ್ಯರಾಗಿ ಭವಾನಿಶಂಕರ ಗೌಡ (ಧಾರವಾಡ), ಶ್ರೀಕಾಂತ ಕೊಂಡಗೂಳಿ (ವಿಜಯಪುರ), ಶರಣು ಗಡ್ಡಿ (ಕೊಪ್ಪಳ), ಸುನಿಲ್, ಜಗದೀಶ ವಿ.ಎನ್. (ಬಳ್ಳಾರಿ) ಹಾಗೂ ಅಂಬಿಕಾ (ಕಲಬುರಗಿ) ಆಯ್ಕೆಯಾಗಿದ್ದಾರೆ.