ಕಾಳಗಿಯ ಚಂದ್ರಮೌಳಿ ಸ್ವಾಮೀಜಿ ಕಾಳಗಿ, ಕಡಗಂಚಿಯ ಪಂಪಾಪತಿ ದೇವರು, ಜಿಲ್ಲಾ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಮಚೀಂದ್ರನಾಥ ಮೂಲಗೆ, ಮಾತನಾದರು. ಸಿದ್ರಾಮಪ್ಪ ಆಲಗೂಡಕರ್, ಅಮೃತಪ್ಪ ಮಲಕಪ್ಪಗೌಡ, ಈರಣ್ಣ ಹೊನ್ನಶೆಟ್ಟಿ, ಅಣ್ಣಾರಾವ್ ಬೆಣ್ಣೂರ, ಪ್ರಿಯಾಂಕಾ ಬಿರಾದಾರ, ಸಿದ್ದುಸ್ವಾಮಿ, ಕಾಶೀನಾಥ ನಾಯಿಕೋಡಿ, ಶಿವಾನಂದ ಹೂಗಾರ, ಶಿವಪತಿ ವನರವಾಡಿ ಇದ್ದರು.