ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ, ಎಚ್ಕೆಇ ಸಂಸ್ಥೆಯ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ, ಪಂಚ ಮಂಡಳಿಯ ಅಧ್ಯಕ್ಷ ಜಿ.ಡಿ. ಅಣಕಲ್, ಪ್ರಮುಖರಾದ ಸೋಮಶೇಖರ ಚಿನಮಳ್ಳಿ, ಯುವರಾಜ ಸಂಗಪ್ಪ ವಾಡಿ, ಸಂತೋಷ ಗಂಗಸಿರಿ, ಡಾ. ಶಿವಾನಂದ ಭೀಮಳ್ಳಿ, ಬಸವರಾಜ ಖಂಡೇರಾವ್, ಉಮೇಶ ಶೆಟ್ಟಿ, ಎ.ಬಿ. ಪಾಟೀಲ ಬಮ್ಮನಳ್ಳಿ, ಮಲ್ಲಿಕಾರ್ಜನ ಅಣಕಲ್, ಉದಯ ದೇಗಾಂವ, ರಾಜಶೇಖರ ಪಾಟೀಲ, ಪ್ರಕಾಶ ಹಾಗೂ ರವಿ ಸರಸಂಬಿ ಇದ್ದರು.