ಜೇವರ್ಗಿ: ಸೆ.21ರಂದು ನಡೆಯಬೇಕಿದ್ದ ತಾಲ್ಲೂಕಿನ ಕೋಳಕೂರ ಗ್ರಾಮದ ಆರಾಧ್ಯ ದೈವ ಗಾಣದಕಲ್ಲ ಸಿದ್ಧಬಸವೇಶ್ವರ ಪರ್ವ ಉತ್ಸವವನ್ನು ಕೊರೊನಾ ಕಾರಣ ರದ್ದುಗೊಳಿಸಲಾಗಿದೆ ಎಂದು ಸಿದ್ಧಬಸವೇಶ್ವರ ಟ್ರಸ್ಟ್ ಸಮಿತಿ ತಿಳಿಸಿದೆ.
ಕೊರೊನಾ ಸೋಂಕು ಹರಡುತ್ತರುವ ಕಾರಣ ಭಕ್ತರು ಗ್ರಾಮಕ್ಕೆ ಬರದೆ ಮನೆಯಲ್ಲಿಯೇ ಪೂಜೆ ಸಲ್ಲಿಸಬೇಕು ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.