ಶಾಸಕ ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಬ್ಲಾಕ್ ಕಾಂಗ್ರೆಸ್ ಘಟಕದ ಶಿವಶರಣರೆಡ್ಡಿ, ರವೀಂದ್ರ ನಂದಿಗಾಮ್, ತಿಪ್ಪಣ್ಣಪ್ಪ ಕಮಕನೂರ, ಜಗದೇವಯ್ಯ ಗುತ್ತೇದಾರ, ಶರಣಪ್ಪ ಮಟ್ಟೂರ, ವಿಜಯಕುಮಾರ, ಮಹಾಂತಪ್ಪ ಸಂಗಾವಿ, ಅನಂತಯ್ಯ ಮುಸ್ತಾಜರ್, ನಾಗೇಶ ಕಾಳಾ, ವಿಶ್ವನಾಥ ಪಾಟೀಲ, ನಾಗೇಶ್ವರರಾವ್ ಮಾಲಿ ಪಾಟೀಲ, ಸತೀಶರೆಡ್ಡಿ ರಂಜೋಳ, ಶಂಭುರೆಡ್ಡಿ ಮದ್ನಿ, ಬಸ್ಸಮ್ಮ ಪಾಟೀಲ ಮತ್ತು ಮಹಿಪಾಲರೆಡ್ಡಿ ಮುನ್ನೂರ ಇದ್ದರು.