ಹೋರಾಟ ಸಮಿತಿಗೆ ಈ ಕೆಳಕಂಡ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಹಣಮಂತರಾಯ ಎಸ್. ಅಟ್ಟೂರ (ಅಧ್ಯಕ್ಷ), ಲೀಲಾ ಹಿರೇಮಠ, ನಿರ್ಮಲಾ ವಿಲಾಸ (ಉಪಾಧ್ಯಕ್ಷರು), ಶ್ರುತಿ ಪಾಟೀಲ (ಪ್ರಧಾನ ಕಾರ್ಯದರ್ಶಿ), ಅಂಬಿಕಾ ಜಿ. ಪೂಜಾರಿ (ಸಹ ಕಾರ್ಯದರ್ಶಿ), ಉಮಾದೇವಿ ಬಿ.ಮದಗುಣಕಿ (ಖಜಾಂಚಿ), ಸಂತೋಷ ದೊಡ್ಡಮನಿ, ಪೂಜಾ ವಿಠಲ ಕುಂಬಾರ (ಸಂಘಟನಾ ಕಾರ್ಯದರ್ಶಿಗಳು), ಭೀಮಾಶಂಕರ ಮಾಡಿಯಾಳ (ಕಾನೂನು ಸಲಹೆಗಾರ), ಶಾರದಾ ವಿಶ್ವಕರ್ಮ ಯಾದಗಿರಿ, ಊರ್ಮಿಳಾ ಗಾಯಕವಾಡ ಬೀದರ್, ವಾಣಿಶ್ರೀ ರೆಡ್ಡಿ ಸಂಚಾಲನ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು.