ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಚಿರಂಜಿವಿ ಬಬ್ಲಾದಕರ್, ಉಮೇಶ ವಾಲೀಕರ, ಜಂಟಿ ಕಾರ್ಯದರ್ಶಿ ಸುಭಾಸ ಸೂರ್ಯನವರ್, ಆಕಾಶ ಮೇಟಿ, ಖಜಾಂಚಿ ಆಕಾಶ ಕಾಂಬ್ಳೆ, ಮರಿಯಪ್ಪ ತಾಲ್ಕೇರಿ, ಆಕಾಶ ಸಿಂಗೆಕಾರ, ಸುಭಾಸ ಕಲಶೆಟ್ಟಿ, ಕೃಷ್ಣ ಗುರುಮಿಟಕಲ್, ಮಂಜುನಾಥ ಜಮಾದಾರ, ಸುರೇಶ ರೆಡ್ಡಿ, ಹುಸೇನಿ ಎಸ್. ಪಾಳಾ ಹಾಗೂ ಕೆಲ ವಿದ್ಯಾರ್ಥಿಗಳು ಇದ್ದರು.