ಕೊರಬು ಮಾತನಾಡಿ, ‘ಐದಾರು ವರ್ಷಗಳಿಂದ ರೈತರು ಅತಿವೃಷ್ಠಿ, ಅನಾವೃಷ್ಠಿ, ಬೆಲೆ ಕುಸಿತಗಳಿಂದ ರೈತರಿಗೆ ತುಂಬ ಹಾನಿಯಾಗಿದೆ. ಅದಕ್ಕಾಗಿ ಕಬ್ಬಿಗೆ ಯೋಗ್ಯ ಬೆಲೆ ನೀಡಬೇಕು. ರೈತರು ನೀಡಿದ ಕಬ್ಬಿಗೆ ವಾರದಲ್ಲಿ ಬಿಲ್ ಪಾವತಿ ಮಾಡಬೇಕು. ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ತಕ್ಷಣ ಸಭೆ ಕರೆದು ಕಬ್ಬಿಗೆ ಬೆಲೆ ನಿಗದಿ ಮಾಡಬೇಕು’ ಎಂದು ಒತ್ತಾಯಿಸಿದರು.