<p><strong>ಚಿಂಚೋಳಿ:</strong> ಅಖಿಲ ಕರ್ನಾಟಕ ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕ ಅಸ್ತಿತ್ವಕ್ಕೆ ತರಲಾಗಿದ್ದು ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದೆ.<br></p>.<p>ಈಚೆಗೆ ಕಲಬುರಗಿ ನಗರದಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ರೇಣುಕಾ ಡಾಂಗೆ ಅವರ ನೇತೃತ್ವದಲ್ಲಿ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ವಿದ್ಯುಕ್ತವಾಗಿ ಘೋಷಿಸಲಾಗಿದ್ದು, ನೂತನ ಅಧ್ಯಕ್ಷೆ ಹಾಗೂ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು. </p>.<p>ಸುನೀತಾ ಚನ್ನವೀರ ಕಲ್ಲೂರು(ಅಧ್ಯಕ್ಷೆ), ಶಶಿಕಲಾರೆಡ್ಡಿ (ಉಪಾಧ್ಯಕ್ಷೆ), ನಾಗರತ್ನಾ ಚಿಮ್ಮನಚೋಡ (ಪ್ರಧಾನ ಕಾರ್ಯದರ್ಶಿ), ಕನ್ಯಾಕುಮಾರಿರೆಡ್ಡಿ (ಕಾರ್ಯದರ್ಶಿಗಳು), ಗೌಸಿಯಾ ಬೇಗಂ (ಸಂಘಟನಾ ಕಾರ್ಯದರ್ಶಿಗಳು), ನಾಗರತ್ನಾ ಶಿವಗೋಳ (ಖಜಾಂಚಿ), ಸುಧಾ ಪಾಟೀಲ (ಸಹ ಕಾರ್ಯದರ್ಶಿ), ದೀಪಾ ಸಜ್ಜನ್, ಲಲಿತಾ ಪಾಟೀಲ, ಸವಿತಾ ಚೆಲುವಾದಿ (ಸಲಹೆಗಾರರು).</p>.<p>‘ಶೀಘ್ರವೇ ಪಟ್ಟಣದಲ್ಲಿ ಮಹಿಳಾ ನೌಕರರ ಸಂಘದ ಸಭೆ ಕರೆದು ಮುಂದಿನ ರೂಪುರೇಷಗಳ ಬಗ್ಗೆ ಚರ್ಚಿಸಲಾಗುವುದು ಹಾಗೂ ಚಿಂಚೋಳಿಯಲ್ಲಿ ಮಹಿಳಾ ನೌಕರರ ನೂತನ ಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಆಯೋಜಿಸಿಸಲಾಗುವುದು’ ಎಂದು ಅಧ್ಯಕ್ಷೆ ಸುನೀತಾ ಚನ್ನವೀರ ಕಲ್ಲೂರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ:</strong> ಅಖಿಲ ಕರ್ನಾಟಕ ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕ ಅಸ್ತಿತ್ವಕ್ಕೆ ತರಲಾಗಿದ್ದು ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದೆ.<br></p>.<p>ಈಚೆಗೆ ಕಲಬುರಗಿ ನಗರದಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ರೇಣುಕಾ ಡಾಂಗೆ ಅವರ ನೇತೃತ್ವದಲ್ಲಿ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ವಿದ್ಯುಕ್ತವಾಗಿ ಘೋಷಿಸಲಾಗಿದ್ದು, ನೂತನ ಅಧ್ಯಕ್ಷೆ ಹಾಗೂ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು. </p>.<p>ಸುನೀತಾ ಚನ್ನವೀರ ಕಲ್ಲೂರು(ಅಧ್ಯಕ್ಷೆ), ಶಶಿಕಲಾರೆಡ್ಡಿ (ಉಪಾಧ್ಯಕ್ಷೆ), ನಾಗರತ್ನಾ ಚಿಮ್ಮನಚೋಡ (ಪ್ರಧಾನ ಕಾರ್ಯದರ್ಶಿ), ಕನ್ಯಾಕುಮಾರಿರೆಡ್ಡಿ (ಕಾರ್ಯದರ್ಶಿಗಳು), ಗೌಸಿಯಾ ಬೇಗಂ (ಸಂಘಟನಾ ಕಾರ್ಯದರ್ಶಿಗಳು), ನಾಗರತ್ನಾ ಶಿವಗೋಳ (ಖಜಾಂಚಿ), ಸುಧಾ ಪಾಟೀಲ (ಸಹ ಕಾರ್ಯದರ್ಶಿ), ದೀಪಾ ಸಜ್ಜನ್, ಲಲಿತಾ ಪಾಟೀಲ, ಸವಿತಾ ಚೆಲುವಾದಿ (ಸಲಹೆಗಾರರು).</p>.<p>‘ಶೀಘ್ರವೇ ಪಟ್ಟಣದಲ್ಲಿ ಮಹಿಳಾ ನೌಕರರ ಸಂಘದ ಸಭೆ ಕರೆದು ಮುಂದಿನ ರೂಪುರೇಷಗಳ ಬಗ್ಗೆ ಚರ್ಚಿಸಲಾಗುವುದು ಹಾಗೂ ಚಿಂಚೋಳಿಯಲ್ಲಿ ಮಹಿಳಾ ನೌಕರರ ನೂತನ ಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಆಯೋಜಿಸಿಸಲಾಗುವುದು’ ಎಂದು ಅಧ್ಯಕ್ಷೆ ಸುನೀತಾ ಚನ್ನವೀರ ಕಲ್ಲೂರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>