ಆಳಂದ ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ, ಉಪ ತಹಶೀಲ್ದಾರ ನಿಸಾರ ಅಹಮ್ಮದ್, ಬಿಆರ್ಸಿ ಶಾಂತಾಬಾಯಿ ಬಿರಾದಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪರಮೇಶ್ವರ ಓಕಳಿ, ಕಾರ್ಯದರ್ಶಿ ಮಹೆಬೂಬ್ ಮಡಕಿ, ಸಂಗಪ್ಪ ಮರಕುಂದಿ, ರಾಜಶೇಖರ ತಪಲಿ, ಪರಮೇಶ್ವರ ಜಂಬಗಾ, ದಾಸಿಮಯ್ಯ ವಡ್ಡಣಕೇರಿ, ಅಮೃತ್ ಸುತಾರ, ಸುನೀಲ ಬೆಡಗೆ, ಮಲ್ಲಿಕಾರ್ಜುನ ಕೋರಿ, ಮಹಾದೇವಿ ಬಿರಾದಾರ, ರೇಣುಕಾರ ಎನ್, ಸುನೀತಾ ರೆಡ್ಡಿ, ಸುವರ್ಣಾ ಕಲ್ಯಾಣ, ಮಧುಮಾಲಾ, ಜಗದೀಶ ಇದ್ದರು.