ಇದಕ್ಕಾಗಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್ಮುಖಂಡ ಬಿ.ಆರ್. ಪಾಟೀಲ, ಬಾಬಾಖಾನ, ಶೌಕತ್ಅಲಿ ಆಲೂರ, ಉಮಾಪತಿ ಪಾಟೀಲ, ಶರಣು ಭೂಸನೂರ, ಅಬ್ದುಲ್ ಹಮೀದ್, ಶರಣಬಸಪ್ಪ ಮಮಶೆಟ್ಟಿ, ಗಣೇಶ ಪಾಟೀಲ, ಎಸ್.ಆರ್.ಕೊಲ್ಲೂರ, ಎಸ್.ಎಂ.ಶರ್ಮಾ, ಮೆಹಬೂಬ್ ಮೊಕ್ಕದ್ದಮ ಜಿಲ್ಲೆಯ ವಿವಿಧ ಭಾಗಗಳಿಂದ 200 ಟ್ರ್ಯಾಕ್ಟರ್ಗಳನ್ನು ತರಲು ಯೋಜಿಸಿರುವುದಾಗಿ ತಿಳಿಸಿದರು. ಸುಮಾರು 1500 ರೈತರು ಭಾಗವಹಿಸಲಿದ್ದಾರೆ.