ಇಂಡಿಯನ್ ಸರ್ವೀಸಸ್ನ ಸಿಇಒ ಸಾಯಿಸತೀಶ್ ಅತಿಥಿಗಳಾಗಿ ಮಾತನಾಡಿದರು. ಡೀನ್ ಡಾ.ಸಿದ್ಧರಾಮ ಪಾಟೀಲ್, ವಿಭಾಗದ ಮುಖ್ಯಸ್ಥರಾದ ಡಾ.ಸುವರ್ಣಾ ನಂದ್ಯಾಳ್, ಡಾ.ಶ್ರೀದೇವಿ ಸೋಮಾ, ಡಾ.ಸುಜಾತಾ ತೇರದಾಳ, ಡಾ.ವಿಶ್ವನಾಥ ಬುರಕಪಲ್ಲಿ, ಪ್ರೊ.ಜ್ಯೋತಿ ಪಾಟೀಲ, ಡಾ.ಪ್ರಕಾಶ ಪಟ್ಟಣ, ಡಾ.ರಾಕೇಶ ಹುಡೇದ, ಶರಣಕುಮಾರ ಹುಲಿ, ಮಿಸ್. ರಾಜಲಕ್ಷ್ಮಿ ಬಿಲಗುಂದಿ, ವಿಶ್ವನಾಥ ಗುಗ್ಗವಾಡ, ಖಾಜಾ ಮೊಯುನಿದ್ದೀನ್, ಸಿರಾಜುದ್ದೀನ್, ಡಾ.ಬಾಬುರಾವ್ ಶೇರಿಕಾರ, ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.