ಕಲಬುರಗಿಯ ಸೋಮನಾಥ ಹಳ್ಳಿ, ಆಳಂದದ ತೋರವಿವಾಡಿ, ಯಡ್ರಾಮಿಯ ಜಂಬೆರಾಳ, ಅಕ್ಕಂಡಳ್ಳಿ, ಅಫಜಲಪುರದ ಇಂಗಳಗಿ, ಅವರಾದ, ಉಪ್ಪಾರಹಟ್ಟಿ, ಗುರುಮಠಕಲ್ನ ಪಾಡಪಲ್ಲೊ, ಬೊಮ್ಮರಾಲ ದೊಡ್ಡಿ, ಹುಣಸಗಿಯ ಉಪ್ಪಲದಿನ್ನಿ, ಹಂದ್ರಾಳ, ಪತ್ತೇಪುರ, ಸುರಪುರದ ಮಾಲಹಳ್ಳಿ, ಯಾದಗಿರಿಯ ಸಮಣಾಪುರ, ಹೋರುಂಚಾ, ವಡಗೇರಾದ ಕೊಂಗಡಿ, ಸೂಗುರು, ಮಾಳಹಳ್ಳಿ, ಶ್ರೀರಂಗಪುರ, ಶಹಾಪುರದ ಬೇವಿನಹಳ್ಳಿ, ತಿಪ್ಪಣ್ಣಹಳ್ಳಿ, ಹಾಲಭಾವಿ ಈ ಗ್ರಾಮಗಳಿಗೆ ಬಸ್ ಸೌಕರ್ಯ ಕಲ್ಪಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಸಚಿವರು ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.