ವಿಶ್ವಕರ್ಮ ಸಮಾಜದ ಮುಖಂಡ ದೇವೇಂದ್ರ ಪಂಚಾಳ ನೇತೃತ್ವದಲ್ಲಿ ಸಮಾಜದ ಜಗದೀಶ ಚಂದಾಪುರ, ಮಲ್ಲಿಕಾರ್ಜುನ ಚಿಂಚೋಳಿ, ರೇವಣಸಿದ್ದ ರುಸ್ತಂಪುರ, ರಾಜು ಚಿಮ್ಮನಚೋಡ, ಮೋನಪ್ಪ ಚಂದಾಪುರ, ಬಾಬು ಗಾರಂಪಳ್ಳಿ, ರೇವಣಸಿದ್ದ ಈದಲಾಯಿ, ಸುಭಾಷ ಚಿಮ್ಮನಚೋಡ ಮತ್ತು ನರಸಪ್ಪ ಮೊದಲಾದವರು ಈಚೆಗೆ ಇಲ್ಲಿ ಸಭೆ ನಡೆಸಿ ಸಮಾಜದ ಹಿತರಕ್ಷಣೆಗೆ ಸರ್ಕಾರ ಸಹಾಯಹಸ್ತ ಚಾಚಬೇಕು ಎಂದು ಒತ್ತಾಯಿಸಿದ್ದಾರೆ.