ಸಾಹಿತಿ ವಿಜಯಕುಮಾರ ತೇಗಲತಿಪ್ಪಿ,ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಡಾ.ಅರುಣಕುಮಾರ ಎಸ್.ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತೀನ್ ವಿ. ಗುತ್ತೇದಾರ, ಪ್ರಮುಖರಾದ ಯಲ್ಲಪ್ಪ ನಾಯಿಕೋಡಿ, ವಿಠಲರಾವ ಸುತಾರ, ಕೇಶವ ಸೀತನೂರ, ಕುಪ್ಪಣ್ಣ ಪೊದ್ದಾರ ಖೇಳಗಿಕರ್, ವೀರೇಶ ಕಲ್ಲೂರ, ಸಿದ್ಧಾರೂಢ ಕಲ್ಲೂರ, ವಿಜಯಕುಮಾರ ಬಂಗಾರಿ, ಅಶೋಕ ಮಾನಕರ್ ಮಾತನಾಡಿದರು.