ಕೆಲ ನಿವಾಸಿಗಳು ಸಮೀಪದ ನಿಂಬರ್ಗಾದಿಂದ ಕುಡಿಯುವ ನೀರು ಖರೀದಿಸಿದರೆ, ಹಲವು ನಿವಾಸಿಗಳು ಹೊಲಗದ್ದೆಗಳಲ್ಲಿನ ಕೊಳವೆ ಬಾವಿ ನೀರು ಕುಡಿಯುತ್ತಿದ್ದಾರೆ. ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ತಕ್ಷಣ ಬಾವಿ ಸ್ವಚ್ಛತೆ ಹಾಗೂ ಮೋಟಾರ್ ದುರಸ್ತಿ ಕಾರ್ಯ ಕೈಗೊಳ್ಳಲು ಅಣ್ಣಾರಾವ ಪಾಟೀಲ, ಕಲ್ಯಾಣಿ ಪುಜಾರಿ ಒತ್ತಾಯಿಸಿದ್ದಾರೆ.