ಕಳೆದ ಜೂನ್ 12ರಂದು ಅಯ್ಯಪ್ಪ ಪವಾರ್ ತನ್ನದೇ ಬಂಜಾರಾ ಸಮಾಜದ ವ್ಯಕ್ತಿಯೊಂದಿಗೆ ಮೊಬೈಲ್ನಲ್ಲಿ ಮಾತನಾಡಿದ ಸಂದರ್ಭದಲ್ಲಿ ಶಾಸಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೇ, ಮಹಿಳೆಯರ ಬಗ್ಗೆಯೂ ಅಶ್ಲೀಲವಾಗಿ ಮಾತನಾಡಿದ್ದಾನೆ ಎಂದು ಚಿತ್ತಾಪುರದ ನಿವಾಸಿ ಆನಂದ ಕಲ್ಲಕ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು.