ಕೆಪಿಆರ್ಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಭೀಮಸಿ ಕಲಾದಗಿ, ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಾರಾಯ ಈಳಗೇರ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ವೈ.ಸಿ.ಮಯೂರ, ಕೋಲಿ ಸಮಾಜದ ಶಿವಾಜಿ ಮೆಟಗಾರ, ಜನವಾದಿ ಸಂಘಟನೆಯ ಸುರೇಖಾಬಾಯಿ ರಜಪೂತ, ಬಿಎಸ್ಪಿ ಮುಖಂಡ ದಸಗೀರ ಮುಲ್ಲಾ, ರಾಜು ಗುಬ್ಬೇವಾಡ, ರಾಜು ಅಡಕಿ, ತಾಲ್ಲೂಕು ಪಂಚಾಯಿತಿ ಸದಸ್ಯ ಲಕ್ಕಪ್ಪ ಬಡಿಗೇರ, ವಕೀಲ ಶ್ರೀನಾಥ ಪೂಜಾರಿ, ಕಾಳಮ್ಮ ಬಡಿಗೇರ ಮಾತನಾಡಿದರು.