ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಎಂ.ಸಿ.ಮನಗೂಳಿ, ಅರುಣ ಶಹಾಪುರ, ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಪ್ರೊ.ಎನ್.ಜಿ.ಕರೂರ, ಎನ್.ಆರ್.ಪೋರವಾಲ, ಎ.ಜಿ.ವಾರದ, ಜಿ.ಎಸ್.ಜೋಗೂರ, ಆರ್.ಬಿ.ಬೂದಿಹಾಳ, ಡಾ.ವಿ.ವಿ.ಸಾಲಿಮಠ, ಡಾ.ಬಿ.ಸಿ.ಉಪ್ಪಿನ, ಹ.ಮ.ಪೂಜಾರ, ಎ.ಬಿ.ಮಸಳಿ, ಎನ್.ಎಸ್.ಹಿರೇಮಠ, ಡಾ.ಎಂ.ಎಸ್.ಚಾಂದಕವಠೆ ಇದ್ದರು.