‘ಭಾನುವಾರ ಹೋಟೆಲ್ನಲ್ಲಿ ಕೆಲಸ ಮಾಡುತ್ತಿರುವಾಗ ಸುರೇಶ್ ಹೆಸರಿಗೆ ಕೊರಿಯರ್ನಲ್ಲಿ ಪಾರ್ಸಲ್ ಬಂದಿತ್ತು. ಅದನ್ನು ಮನೆಗೆ ತಂದ ಅವರು, ಅದನ್ನು ಮನೆಯ ಯಜಮಾನ ಮಾತ್ರ ಸೇವಿಸಬೇಕೆಂದು ಪತ್ರದಲ್ಲಿ ಬರೆದಿದ್ದಾರೆ ಎಂದು ತಿಳಿಸಿದರು. ನಂತರ, ಸ್ನಾನ ಮಾಡಿ ಪ್ರಸಾದ ಸೇವಿಸಿದ ಐದು ನಿಮಿಷದಲ್ಲಿಯೇ ರಕ್ತಕಾರಿ ಬಿದ್ದು ಮೃತಪಟ್ಟಿದ್ದಾರೆ’ ಎಂದು ರಾಧಾ ದೂರಿನಲ್ಲಿ ತಿಳಿಸಿದ್ದಾರೆ.