<p><strong>ಮಡಿಕೇರಿ: </strong>ಇಲ್ಲಿನ ತಾಳತ್ತಮನೆ ಜಂಕ್ಷನ್ ಸಮೀಪ ಗುರುವಾರ ಬೈಕ್ ಮತ್ತ ಟಿ.ಟಿ.ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಉದಿಯಂಡ ಶಂಭು ಮಂದಣ್ಣ (65) ಮೃತಪಟ್ಟಿದ್ದಾರೆ.</p>.<p>ತಾಳತ್ತಮನೆ ನಿವಾಸಿಯಾದ ಅವರು ಬೈಕ್ನಲ್ಲಿ ಹೋಗುವಾಗ ಟಿ.ಟಿ.ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಉದಿಯಂಡ ಶಂಭು ಮಂದಣ್ಣ ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಮಡಿಕೇರಿ: </strong>ಇಲ್ಲಿನ ತಾಳತ್ತಮನೆ ಜಂಕ್ಷನ್ ಸಮೀಪ ಗುರುವಾರ ಬೈಕ್ ಮತ್ತ ಟಿ.ಟಿ.ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಉದಿಯಂಡ ಶಂಭು ಮಂದಣ್ಣ (65) ಮೃತಪಟ್ಟಿದ್ದಾರೆ.</p>.<p>ತಾಳತ್ತಮನೆ ನಿವಾಸಿಯಾದ ಅವರು ಬೈಕ್ನಲ್ಲಿ ಹೋಗುವಾಗ ಟಿ.ಟಿ.ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಉದಿಯಂಡ ಶಂಭು ಮಂದಣ್ಣ ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>