‘ರಾಜ್ಯದಿಂದ ನೆರೆ ಸಂತ್ರಸ್ತರಿಗೆ ₹ 3,500 ನೆರವು ಬಿಡುಗಡೆ ಮಾಡಲಾಗಿದೆ. ಕೇಂದ್ರವು ₹ 1,200 ಕೋಟಿ ನೆರವು ಘೋಷಿಸಿದೆ. ಕೊಡಗಿಗೆ ರಾಜ್ಯ ಸರ್ಕಾರ ₹ 532 ಕೋಟಿ ಪ್ಯಾಕೇಜ್ ಘೋಷಿಸಿದೆ. ಅದರಲ್ಲಿ ₹ 100 ಕೋಟಿ ಬಿಡುಗಡೆ ಮಾಡಿದೆ. ಜಿಲ್ಲಾ ಪಂಚಾಯಿತಿಗೆ ₹ 40 ಕೋಟಿ, ಲೋಕೋಪಯೋಗಿ ಇಲಾಖೆ ₹ 30 ಕೋಟಿ, ನಗರ ಸ್ಥಳೀಯ ಸಂಸ್ಥೆಗಳಿಗೆ ₹ 20 ಕೋಟಿ ನಿಗದಿ ಮಾಡಲಾಗಿದೆ’ ಎಂದು ಹೇಳಿದರು.