ಈ ಸಂದರ್ಭದಲ್ಲಿ ಪಹರೆ ವೇದಿಕೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ, ಪ್ರಮುಖರಾದ ಕೈರುನ್ನೀಸಾ, ರಾಮಾ ನಾಯ್ಕ್, ಜಗದೀಶ್ ನಾಯಕ, ಸುರೇಶ್ ಶೆಟ್ಟಿ, ಸುನಿಲ್ ನಾಯ್ಕ್ ಸೋನಿ, ಅಜಯ್ ಸಾಹುಕಾರ್, ಪತ್ರಕರ್ತರಾದ ಟಿ.ಬಿ.ಹರಿಕಾಂತ್, ವಸಂತಭಟ್ ಕತಗಾಲ್, ಸೇಂಟ್ ಮಿಲಾಗ್ರಿಸ್ ಸಹಕಾರ ಸಂಘದ ಸಿಬ್ಬಂದಿ ಫರ್ಜಾನ್ ಶೇಕ್, ರಾಕಿ ನಾಯ್ಕ, ಅಚಲ ನಾಯ್ಕ್ ಅವರೂ ಇದ್ದರು.