ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರ ಮಾರ್ಗದರ್ಶನದಲ್ಲಿ ಸಿಪಿಐ ಪಿ.ವಿ.ವೆಂಕಟೇಶ್, ಪಿಎಸ್ಐ ಎಂ.ಟಿ.ಅಂತಿಮಾ, ಸಿಬ್ಬಂದಿ ಕೆ.ಕೆ.ದಿನೇಶ್, ಎಚ್.ಎಸ್.ಶ್ರೀನಿವಾಸ್, ಬಿ.ಕೆ.ಪ್ರವೀಣ್, ನಾಗರಾಜ್ ಕಡಗನ್ನವರ್, ಅರುಣ್ಕುಮಾರ್, ಸುನಿಲ್, ಕೆ.ಎಂ.ಧರ್ಮ, ಎಲ್.ಎಸ್.ಶಶಿಕುಮಾರ್, ದಿವ್ಯಾ, ಸೌಮ್ಯಾ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.